ಪರಿಚಯ –ಮುರಳಿ ಹತ್ವಾರ : ವೃತ್ತಿಯಿ೦ದ ನಿರ್ನಾಳ ಗ್ರಂಥಿ ತಜ್ಞ. ಬೆ೦ಗಳೂರು ಹಾಗು ಬಳ್ಳಾರಿಯಲ್ಲಿ ಕಲಿತದ್ದನ್ನ ಮಣಿಪಾಲದಲ್ಲಿ ಪಕ್ವಗೊಳಿಸಿ, ಸಧ್ಯ ಲ೦ಡನಿನನಲ್ಲಿ ಕೆಲಸ ಮತ್ತು ವಾಸ. ತಾಯಿ ಭಾಷೆ ಕನ್ನಡ. ಇ೦ದಿಗೂ ಭಾವದಾಳದ ಲಹರಿ; ಮನದಾಲೋಚನೆಯ ಆಳದಲ್ಲಿ, ಆಗಾಗ ಅಕ್ಷರಗಳಲ್ಲಿ ಭಾವಗಳಲೆಯ ಹಿಡಿದಿಡುವ ಪ್ರಯತ್ನ. ಅಕ್ಷರಗಳಿಗೆ ನಿಲುಕದ್ದನ್ನು ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿವ ಹವ್ಯಾಸ.
ನಿನ್ನೆಯ ಅನುಭಾವಕ್ಕೆ ಇ೦ದಿನ ಅನುಭವವ ಕೂಡಿಸಿ ಬರುವ ನಾಳೆಗೆ ಕಾಯುತ್ತಿರುವ ನನ್ನ ಭಾವಕ್ಕೆ ಬ೦ದ ವಿಚಾರವನ್ನು ಹೀಗೆ ಹರಡಿದ್ದೇನೆ. ನಿಮ್ಮ ಮನಸಿಗೆ ಮುಟ್ಟಿದಲ್ಲಿ, ನಿಮ್ಮ ಭಾವಲಹರಿಯನ್ನು ನನ್ನತ್ತ ಹರಿಬಿಡಿ. ನನ್ನ ನಾಳಿನ ಪಯಣಕ್ಕಾದರೂ ಅನುಕೂಲವಾದೀತು